Uncategorized

ಮುದಗಲ್ ; ಅಬಾಕಸ್ ಸ್ಪರ್ಧೆಯಲ್ಲಿ ಮಾಹಾಲಕ್ಷೀ ಹಾಗೂ ಭುವನ್ ಪ್ರಥಮ

ಹನುಮಂತ ನಾಯಕ ಸಂಪಾದಕ.        9739109997

ಮುದಗಲ್: ಅಬಕಾಸ್ ಸ್ಪರ್ಧೆಯಲ್ಲಿ ಎರಡು ವಿದ್ಯಾರ್ಥಿಗಳು ಪ್ರಥಮ ಬಂದಿದ್ದಾರೆ ಎಂದು ಸಂಸ್ಥೆಯ ಕಾರ್ಯದರ್ಶಿ ಸಂಗಮೇಶ ಸರಗಣಚಾರ್ಯ ತಿಳಿಸಿದರು. ಶನಿವಾರ ಪತ್ರಿಕೆ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ
ಅಬಕಾಸ್ ಹಾಗೂ ಮೆಂಟಲ್ ಅರ್ಥಮೆಟಿಕ್ ಸ್ಪರ್ಧೆಯಲ್ಲಿ ಇತ್ತೀಚೆಗೆ  ಚಿತ್ರದುರ್ಗದಲ್ಲಿ ನಡೆದ ರಾಜ್ಯ ಮಟ್ಟದ  ಅಬಾಕಸ್ ಸ್ಪರ್ಧೆಯಲ್ಲಿ ಶ್ರೀ ಗುರು ರಾಘವೇಂದ್ರಾಯ ಹಾಗೂ ಎಸ್ ವಿ ಎಂ ಶಾಲೆಯ ಸಹಯೋಗದಲ್ಲಿ ವಿದ್ಯಾರ್ಥಿಗಳಾದ ಮಹಾಲಕ್ಷ್ಮಿ ಹಾಗೂ ಭುವನ್ ಪ್ರಥಮ ನಾಲ್ಕು ವಿದ್ಯಾರ್ಥಿಗಳು ದ್ವಿತೀಯ, ಎರಡು ಉತ್ತಮ ಪ್ರದರ್ಶನ ಒಟ್ಟು ಎಂಟು  ವಿದ್ಯಾರ್ಥಿಗಳು ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಸಂಸ್ಥೆಯ ಶಿಕ್ಷಕ ಸಂಜೀವ್ ಬಾಕಲಿ, ಸಹರಬಾನು ಹಾಗೂ ಮಕ್ಕಳು ಇದ್ದರು.

Related Articles

Leave a Reply

Your email address will not be published. Required fields are marked *

Back to top button